Thursday 8 December 2016

ಎಸ್ .ಆರ್.ಎ.ಎಲ್.ಪಿ  ಕಯ್ಯಾರು ಶಾಲೆಯಲ್ಲಿ ಹರಿತ ಕೇರಳ ಕಾರ್ಯಕ್ರಮ ಜರಗಿತು. ವಾರ್ಡ ಸದಸ್ಯೆ ಫಾತಿಮತ್ ಝಹರ ಕಾರ್ಯಕ್ರಮವನ್ನು ಉದ್ಘಾಟಿಸಿದರು,ಪಿ.ಟಿ.ಎ ಅಧ್ಯಕ್ಷೆ ಸರೋಜ ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕ ವೃಂದ ಉಪಸ್ಥಿತರಿದ್ದರು. ಹರಿತ ಕೇರಳಕಾರ್ಯಕ್ರಮದ ಅಂಗವಾಗಿ ಮೆರವಣಿಗೆ ನಡೆಯಿತು.