Friday 17 June 2016


       ಕೇರಳ  ಗ್ರಾಮೀಣ ಬ್ಯಾಂಕ್ ನಿಂದ  ಕೊಡೆ ವಿತರಣೆ


ಕಯ್ಯಾರು ಶ್ರೀ ರಾಮ ಕೃಷ್ಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೋಡುಕಲ್ಲು ಶಾಖೆ ವತಿಯಿಂದ ಉಚಿತ ಕೊಡೆ ವಿತರಿಸಲಾಯಿತು.ಶಾಖಾ ಮ್ಯಾನೇಜರ್ ಶ್ರೀ ಶಂಕರ ನಾರಾಯಣ ಅಡ್ಕತ್ತಾಯ ಉದ್ಘಾಟಿಸಿದರು. ಎಸ್.ಎಸ್.ಜಿ ಸದಸ್ಯರಾದ ಕೆ.ಪಿ. ನಾರಾಯಣ, ಪಿ.ಟಿ. ಅಧ್ಯಕ್ಷೆ ಸರೋಜ.ಬಿ,
ಎಂ .ಪಿ.ಟಿ. ಅಧ್ಯಕ್ಷೆ ಅನಿತ ಕುಮಾರಿ, ಶಾಲಾ ಮುಖ್ಯೋಪಾಧ್ಯಾಯರು ರಾಜಗೋಪಾಲ., ಅಧ್ಯಾಪಕ ವೃಂದ ಉಪಸ್ಥಿತರಿದ್ದರು.













World environment Day celebration @ School












Thursday 2 June 2016

ಶಾಲಾ ಪ್ರವೇಶೋತ್ಸವ 2016 -17


2016 17 ನೇ ಶೈಕಣಿಕ ವರ್ಷದ ಶಾಲಾ ಪ್ರವೇಶೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು.























 2015 - 16 ನೇ ಎಲ್ ಎಸ್ ಎಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಎಸ್. ಆರ್.ಎ. ಎಲ್.ಪಿ ಕಯ್ಯಾರ್ ಶಾಲಾ ವಿದ್ಯಾರ್ಥಿ ಭವ್ಯ.ಯಸ್.ಈಕೆ ಶಾಂತಿಯೋಡು ಜನಾರ್ಧನ ಮತ್ತು ಸರೋಜ ದಂಪತಿಯರ ಪುತ್ರಿ.