Thursday, 8 December 2016

ಎಸ್ .ಆರ್.ಎ.ಎಲ್.ಪಿ  ಕಯ್ಯಾರು ಶಾಲೆಯಲ್ಲಿ ಹರಿತ ಕೇರಳ ಕಾರ್ಯಕ್ರಮ ಜರಗಿತು. ವಾರ್ಡ ಸದಸ್ಯೆ ಫಾತಿಮತ್ ಝಹರ ಕಾರ್ಯಕ್ರಮವನ್ನು ಉದ್ಘಾಟಿಸಿದರು,ಪಿ.ಟಿ.ಎ ಅಧ್ಯಕ್ಷೆ ಸರೋಜ ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕ ವೃಂದ ಉಪಸ್ಥಿತರಿದ್ದರು. ಹರಿತ ಕೇರಳಕಾರ್ಯಕ್ರಮದ ಅಂಗವಾಗಿ ಮೆರವಣಿಗೆ ನಡೆಯಿತು.







Tuesday, 16 August 2016

INDEPENDENCE DAY CELEBRATION


Flag Hoisting: Fathimath Zoura - Ward Member
President:  Saroja B (PTA President)
Guests:
1. Ramachandra Mayya (Rtd.HM)
2. K P Narayana 
3. Z A Kayyar 
4. Mohan Rai

Welcome Speech: Rajagopala A (Head Master)
Vote of Thanks: Savith T K (Teacher)
MC: Premalatha C P (Teacher)












Monday, 18 July 2016

Friday, 17 June 2016


       ಕೇರಳ  ಗ್ರಾಮೀಣ ಬ್ಯಾಂಕ್ ನಿಂದ  ಕೊಡೆ ವಿತರಣೆ


ಕಯ್ಯಾರು ಶ್ರೀ ರಾಮ ಕೃಷ್ಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೋಡುಕಲ್ಲು ಶಾಖೆ ವತಿಯಿಂದ ಉಚಿತ ಕೊಡೆ ವಿತರಿಸಲಾಯಿತು.ಶಾಖಾ ಮ್ಯಾನೇಜರ್ ಶ್ರೀ ಶಂಕರ ನಾರಾಯಣ ಅಡ್ಕತ್ತಾಯ ಉದ್ಘಾಟಿಸಿದರು. ಎಸ್.ಎಸ್.ಜಿ ಸದಸ್ಯರಾದ ಕೆ.ಪಿ. ನಾರಾಯಣ, ಪಿ.ಟಿ. ಅಧ್ಯಕ್ಷೆ ಸರೋಜ.ಬಿ,
ಎಂ .ಪಿ.ಟಿ. ಅಧ್ಯಕ್ಷೆ ಅನಿತ ಕುಮಾರಿ, ಶಾಲಾ ಮುಖ್ಯೋಪಾಧ್ಯಾಯರು ರಾಜಗೋಪಾಲ., ಅಧ್ಯಾಪಕ ವೃಂದ ಉಪಸ್ಥಿತರಿದ್ದರು.













World environment Day celebration @ School












Thursday, 2 June 2016

ಶಾಲಾ ಪ್ರವೇಶೋತ್ಸವ 2016 -17


2016 17 ನೇ ಶೈಕಣಿಕ ವರ್ಷದ ಶಾಲಾ ಪ್ರವೇಶೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು.